6/9/12

ರಹಮತ್ ತರೀಕೆರೆ ಹಾಗೂ ತರೀಕೆರೆ ತಹಶೀಲ್ದಾರ್


"ತರೀಕರೆಯವ್ರು ಇಂಥವ್ರೊಬ್ರು ರೈಟರ್ ಇದ್ದಾರೆ ಅಂತ ನಂಗೆ ಗೊತ್ತೇ ಇರ್ಲಿಲ್ಲಕಣ್ರೀ! ಎಷ್ಟ್ ಚೆನ್ನಾಗಿದೆ ಆ ಬುಕ್ ಹೆಸ್ರು, 'ಕತ್ತಿಯಂಚಿನ ದಾರಿ'...ನಂಗೆ ತುಂಬಾ ಇಂಪ್ರೆಸ್ ಮಾಡ್ತು ಆ ಬುಕ್ಕು. ನಾನವರನ್ನ ಒಂದ್ಸಾರಿ ನೋಡಬಹುದಾ??"

ತರೀಕೆರೆಯ ತಹಶೀಲ್ದಾರ್ ಆಗಿದ್ದವರೊಬ್ರು 2010ರ ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಸಂದರ್ಭದಲ್ಲಾಡಿದ ಮಾತುಗಳಿವು. ನಾನು ಈ ಮೇಲಿನ ಮಾತುಗಳನ್ನು ಮರೆಯೋ ಮುನ್ನವೇ ಮಾಧ್ಯಮದಲ್ಲೊಂದು ಸುದ್ದಿ ಹರಿದಾಡಿತ್ತು...

'ಲೋಕಾಯುಕ್ತ ಬಲೆಗೆ ತರೀಕೆರೆ ತಹಶೀಲ್ದಾರ್'!!
ಅದೆಂಥದೋ ಹೇಳ್ತಾರಲ್ಲ, ಯಾವುದರ ಬಾಯಲ್ಲಿ ಎಂಥದ್ದೋ ಮಾತು ಅಂತ....
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ