"ತರೀಕರೆಯವ್ರು ಇಂಥವ್ರೊಬ್ರು ರೈಟರ್ ಇದ್ದಾರೆ ಅಂತ ನಂಗೆ ಗೊತ್ತೇ ಇರ್ಲಿಲ್ಲಕಣ್ರೀ! ಎಷ್ಟ್ ಚೆನ್ನಾಗಿದೆ ಆ ಬುಕ್ ಹೆಸ್ರು, 'ಕತ್ತಿಯಂಚಿನ ದಾರಿ'...ನಂಗೆ ತುಂಬಾ ಇಂಪ್ರೆಸ್ ಮಾಡ್ತು ಆ ಬುಕ್ಕು. ನಾನವರನ್ನ ಒಂದ್ಸಾರಿ ನೋಡಬಹುದಾ??"
ತರೀಕೆರೆಯ ತಹಶೀಲ್ದಾರ್ ಆಗಿದ್ದವರೊಬ್ರು 2010ರ ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಸಂದರ್ಭದಲ್ಲಾಡಿದ ಮಾತುಗಳಿವು. ನಾನು ಈ ಮೇಲಿನ ಮಾತುಗಳನ್ನು ಮರೆಯೋ ಮುನ್ನವೇ ಮಾಧ್ಯಮದಲ್ಲೊಂದು ಸುದ್ದಿ ಹರಿದಾಡಿತ್ತು...
'ಲೋಕಾಯುಕ್ತ ಬಲೆಗೆ ತರೀಕೆರೆ ತಹಶೀಲ್ದಾರ್'!!
ಅದೆಂಥದೋ ಹೇಳ್ತಾರಲ್ಲ, ಯಾವುದರ ಬಾಯಲ್ಲಿ ಎಂಥದ್ದೋ ಮಾತು ಅಂತ....
ತರೀಕೆರೆಯ ತಹಶೀಲ್ದಾರ್ ಆಗಿದ್ದವರೊಬ್ರು 2010ರ ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಸಂದರ್ಭದಲ್ಲಾಡಿದ ಮಾತುಗಳಿವು. ನಾನು ಈ ಮೇಲಿನ ಮಾತುಗಳನ್ನು ಮರೆಯೋ ಮುನ್ನವೇ ಮಾಧ್ಯಮದಲ್ಲೊಂದು ಸುದ್ದಿ ಹರಿದಾಡಿತ್ತು...
'ಲೋಕಾಯುಕ್ತ ಬಲೆಗೆ ತರೀಕೆರೆ ತಹಶೀಲ್ದಾರ್'!!
ಅದೆಂಥದೋ ಹೇಳ್ತಾರಲ್ಲ, ಯಾವುದರ ಬಾಯಲ್ಲಿ ಎಂಥದ್ದೋ ಮಾತು ಅಂತ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ